ದೇಶಪ್ರೇಮ ಉಕ್ಕಿಸುವ ಕನ್ನಡದ ಈ ಸಿನಿಮಾ ಹಾಡುಗಳನ್ನು ಕೇಳಲೇಬೇಕು

Date:

  • ದೇಶಪ್ರೇಮ ಉಕ್ಕಿಸುವ ಕನ್ನಡದ ಈ ಸಿನಿಮಾ ಹಾಡುಗಳನ್ನು ಕೇಳಲೇಬೇಕು

ಭಾರತಾಂಬೆ ನಿನ್ನ ಜನುಮ ದಿನ ಭಾರತೀಯರ ಶೌರ್ಯ ಮೆರೆದ ದಿನ

    ಚಿತ್ರ- ವೀರಪ್ಪನಾಯ್ಕ
    ನಿರ್ದೇಶನ- ಎಸ್. ನಾರಾಯಣ
    ಕಲಾವಿದರು- ವಿಷ್ಣುವರ್ಧನ್, ಶೃತಿ, ಹೇಮಾ ಚೌಧರಿ
    ಸಂಗೀತ ನಿರ್ದೇಶನ- ರಾಜೇಶ್ ರಮಾನಾಥ್
    ಹಾಡುಗಾರಿಕೆ- ಡಾ. ಎಸ್.ಪಿ. ಬಾಲಸುಬ್ರಮಣ್ಯಂ

    ಹಿಂದೂಸ್ಥಾನವು ಎಂದೂ ಮರೆಯದ ಭಾರತರತ್ನವು ನೀನಾಗು

      ಚಿತ್ರ- ಅಮೃತಘಳಿಗೆ
      ನಿರ್ದೇಶನ- ಪುಟ್ಟಣ್ಣ ಕಣಗಾಲ್
      ಕಲಾವಿದರು- ರಾಮಕೃಷ್ಣ, ಶ್ರೀಧರ್, ಪದ್ಮ ವಸಂತಿ
      ಸಂಗೀತ ನಿರ್ದೇಶನ- ವಿಜಯ ಭಾಸ್ಕರ್
      ಹಾಡುಗಾರಿಕೆ- ಬಿ.ಆರ್. ಛಾಯಾ

      ಒನ್ ಟು ತ್ರೀ ಒನ್ ಟು ತ್ರೀ ನಮ್ಮ ಬಾವುಟದ ಬಣ್ಣ ತ್ರೀ

        ಚಿತ್ರ- ಶಾಂತಿ ಕ್ರಾಂತಿ
        ನಿರ್ದೇಶನ- ವಿ. ರವಿಚಂದ್ರನ್
        ಕಲಾವಿದರು- ರವಿಚಂದ್ರನ್, ಜೂಹಿ ಚಾವ್ಲಾ, ರಮೇಶ್ ಅರವಿಂದ್
        ಸಂಗೀತ ನಿರ್ದೇಶನ- ಹಂಸಲೇಖ
        ಹಾಡುಗಾರಿಕೆ- ಎಸ್.ಪಿ.ಬಿ., ಚಿತ್ರ, ಹಂಸಲೇಖ

        ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ

          ಚಿತ್ರ- ಹಗಲುವೇಷ
          ನಿರ್ದೇಶನ- ಬರಗೂರು ರಾಮಚಂದ್ರಪ್ಪ
          ಕಲಾವಿದರು- ಶಿವರಾಜ್ ಕುಮಾರ್, ರೇಷ್ಮಾ
          ಸಂಗೀತ ನಿರ್ದೇಶನ- ಹಂಸಲೇಖ
          ಹಾಡುಗಾರಿಕೆ- ಡಾ. ರಾಜ್ ಕುಮಾರ್

          ಭಾರತ ಮಾತೆಯ ನೆಲದಲ್ಲಿ (ವಂದೇಮಾತರಂ)

            ಚಿತ್ರ- ದರ್ಶನ್
            ನಿರ್ದೇಶನ- ರಮೇಶ್ ಕಿಟ್ಟಿ
            ಕಲಾವಿದರು- ದರ್ಶನ್, ನವನೀತ್ ಮತ್ತು ಇತರರು
            ಸಂಗೀತ ನಿರ್ದೇಶನ- ಸಾಧುಕೋಕಿಲ
            ಹಾಡುಗಾರಿಕೆ- ಹೇಮಂತ್ ಕುಮಾರ್, ಸಾಧು ಕೋಕಿಲ
            ಸಾಹಿತ್ಯ- ಡಾ. ವಿ. ನಾಗೇಂದ್ರ ಪ್ರಸಾದ್

            LEAVE A REPLY

            Please enter your comment!
            Please enter your name here

            Share post:

            spot_imgspot_imgspot_imgspot_img
            spot_imgspot_imgspot_imgspot_img

            Popular

            You Might Also Like
            Related

            ಶೀಘ್ರದಲ್ಲೇ ಬರಲಿದೆ ಚಿತ್ರದುರ್ಗದ ಹೊಸ ಪ್ರತಿಭೆಗಳ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ “ಮಾಯಾವಿ”

            ಶೀಘ್ರದಲ್ಲೇ ಬರಲಿದೆ ಚಿತ್ರದುರ್ಗದ ಹೊಸ ಪ್ರತಿಭೆಗಳ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ “ಮಾಯಾವಿ” ಚಿತ್ರದ ಪೋಸ್ಟ್...

            ಶೀಘ್ರದಲ್ಲೇ ಬರಲಿದೆ ಚಿತ್ರದುರ್ಗದ ಹೊಸ ಪ್ರತಿಭೆಗಳ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ “ಮಾಯಾವಿ”

            ಶೀಘ್ರದಲ್ಲೇ ಬರಲಿದೆ ಚಿತ್ರದುರ್ಗದ ಹೊಸ ಪ್ರತಿಭೆಗಳ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ “ಮಾಯಾವಿ” ಚಿತ್ರದ ಪೋಸ್ಟ್...

            ಘರ್ಜಿಸಿತು ತುಳುನಾಡಿನ ಮಾಸ್ ಚಿತ್ರ “ನೆತ್ತೆರೆಕೆರೆ”ಯ ಟ್ರೈಲರ್

            ಘರ್ಜಿಸಿತು ತುಳುನಾಡಿನ ಮಾಸ್ ಚಿತ್ರ “ನೆತ್ತೆರೆಕೆರೆ”ಯ ಟ್ರೈಲರ್ ತುಳು ಇಂಡಸ್ಟ್ರಿಯ ಬಹುನಿರೀಕ್ಷಿತ ಚಿತ್ರವಾಗಿದೆ...

            ನಾಯಿ ಮತ್ತು ಯಜಮಾನನ ಭಾವನಾತ್ಮಕ ಬಾಂಧವ್ಯದ ಪಯಣವಿದು

            ನಾಯಿ ಮತ್ತು ಯಜಮಾನನ ಭಾವನಾತ್ಮಕ ಬಾಂಧವ್ಯದ ಪಯಣವಿದು “ನಾನು ಮತ್ತು ಗುಂಡ 2”...