ಸಾಹಸಸಿಂಹ ವಿಷ್ಣುವರ್ಧನ್ ಅವ್ರ ಫೇಮಸ್ ಮೂವೀ ಡೈಲಾಗ್ಸ್ – Dr Vishnuvardhan Quotes In Kannada
ಈ ಕೈ ಕರ್ನಾಟಕದ ಆಸ್ತಿ. ಈ ಐದು ಬೆರಳಲ್ಲಿರೋದು ಐದು ಕೋಟಿ ಕನ್ನಡಿಗರ ಶಕ್ತಿ, ಮುಷ್ಠಿ ಮಾಡಿ ಹೊಡೆದ್ರೆ ಮತ್ತೆ ಆ ವ್ಯಕ್ತಿ ಎದ್ದು ಬಂದಿರೋ ಚರಿತ್ರೆನೇ ಇಲ್ಲ.
– ಕದಂಬ
ಹಲ್ಲಿ, ಹಾವಲ್ಲ ಮೇಷ್ಟ್ರೇ… ನಾಗರಹಾವು
– ನಾಗರಹಾವು
ಲಕ್ಷನೂ ಬೇಡ, ಚಿಟಿಕೆನೂ ಬೇಡ… ನಾನೊಬ್ನೇ ಸಾಕು ಕೊಚ್ಚಿ ಹಾಕಿದ್ರೆ ನಿನ್ನ ಹೆಣ ಹೊತ್ಕೋಂಡೋಗಕ್ಕೆ ನೀನು ಹೇಳಿದ್ಯಲಾ ಡಿಪಾರ್ಟ್ ಮೆಂಟ್ ಅದು ಬರತ್ತೆ.
– ನೀನೆಲ್ಲೋ ನಾನಲ್ಲೇ
ಕರ್ನಾಟಕದಲ್ಲಿ ನಿಜವಾದ ಕನ್ನಡಿಗರು ಅಂತ ಎಷ್ಟು ಕೋಟಿ ಜನರಿದ್ದಾರೋ ಅಷ್ಟು ಮರಳು ಇದರಲ್ಲಿದೆ. ಕಸ, ಕಡ್ಡಿ, ಕಲ್ಲು ಅಂತ ಏನಿದ್ಯೋ ಅದು ನಿಮ್ಮಂಥವರು.
– ಯಜಮಾನ
ನಾನು ದೇವ್ರಾಗಿದ್ರೆ ನಿಮ್ಮ ಮಕ್ಕಳನ್ನ ವಾಪಾಸು ತಂದುಕೊಡ್ತಿದ್ದೆ. ನಾನು ಮನುಷ್ಯ!
– ಕದಂಬ
ಸೀಟಿಗೆ ಬಂದ ಒಬ್ಬೊಬ್ಬ ಮುಖ್ಯಮಂತ್ರಿನೂ ಓಟು ಹಾಕಿದವನ ಆಸೆಗಳನ್ನೆಲ್ಲಾ ನೆಟ್ಟಗೆ ತೀರಿಸ್ತಾ ಹೋಗಿದ್ದಿದ್ರೆ, ನಮ್ಮ ರಾಜ್ಯ ಯಾವತ್ತೋ ರಾಮರಾಜ್ಯ ಆಗೋಗ್ತಿತ್ತು.
– ಸಾಮ್ರಾಟ


