ಸಾಹಸಸಿಂಹ ವಿಷ್ಣುವರ್ಧನ್ ಅವ್ರ ಫೇಮಸ್ ಮೂವೀ ಡೈಲಾಗ್ಸ್ – Dr Vishnuvardhan Dialogues Quotes

Date:

ಸಾಹಸಸಿಂಹ ವಿಷ್ಣುವರ್ಧನ್ ಅವ್ರ ಫೇಮಸ್ ಮೂವೀ ಡೈಲಾಗ್ಸ್ – Dr Vishnuvardhan Quotes In Kannada

ಈ ಕೈ ಕರ್ನಾಟಕದ ಆಸ್ತಿ. ಈ ಐದು ಬೆರಳಲ್ಲಿರೋದು ಐದು ಕೋಟಿ ಕನ್ನಡಿಗರ ಶಕ್ತಿ, ಮುಷ್ಠಿ ಮಾಡಿ ಹೊಡೆದ್ರೆ ಮತ್ತೆ ಆ ವ್ಯಕ್ತಿ ಎದ್ದು ಬಂದಿರೋ ಚರಿತ್ರೆನೇ ಇಲ್ಲ.
– ಕದಂಬ

ಹಲ್ಲಿ, ಹಾವಲ್ಲ ಮೇಷ್ಟ್ರೇ… ನಾಗರಹಾವು
– ನಾಗರಹಾವು

ಲಕ್ಷನೂ ಬೇಡ, ಚಿಟಿಕೆನೂ ಬೇಡ… ನಾನೊಬ್ನೇ ಸಾಕು ಕೊಚ್ಚಿ ಹಾಕಿದ್ರೆ ನಿನ್ನ ಹೆಣ ಹೊತ್ಕೋಂಡೋಗಕ್ಕೆ ನೀನು ಹೇಳಿದ್ಯಲಾ ಡಿಪಾರ್ಟ್ ಮೆಂಟ್ ಅದು ಬರತ್ತೆ.
– ನೀನೆಲ್ಲೋ ನಾನಲ್ಲೇ

ಕರ್ನಾಟಕದಲ್ಲಿ ನಿಜವಾದ ಕನ್ನಡಿಗರು ಅಂತ ಎಷ್ಟು ಕೋಟಿ ಜನರಿದ್ದಾರೋ ಅಷ್ಟು ಮರಳು ಇದರಲ್ಲಿದೆ. ಕಸ, ಕಡ್ಡಿ, ಕಲ್ಲು ಅಂತ ಏನಿದ್ಯೋ ಅದು ನಿಮ್ಮಂಥವರು.
– ಯಜಮಾನ

ನಾನು ದೇವ್ರಾಗಿದ್ರೆ ನಿಮ್ಮ ಮಕ್ಕಳನ್ನ ವಾಪಾಸು ತಂದುಕೊಡ್ತಿದ್ದೆ. ನಾನು ಮನುಷ್ಯ!
– ಕದಂಬ

ಸೀಟಿಗೆ ಬಂದ ಒಬ್ಬೊಬ್ಬ ಮುಖ್ಯಮಂತ್ರಿನೂ ಓಟು ಹಾಕಿದವನ ಆಸೆಗಳನ್ನೆಲ್ಲಾ ನೆಟ್ಟಗೆ ತೀರಿಸ್ತಾ ಹೋಗಿದ್ದಿದ್ರೆ, ನಮ್ಮ ರಾಜ್ಯ ಯಾವತ್ತೋ ರಾಮರಾಜ್ಯ ಆಗೋಗ್ತಿತ್ತು.
– ಸಾಮ್ರಾಟ

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವಾರ ಓಟಿಟಿಗೆ ಎಂಟ್ರಿ ಕೊಡುತ್ತಿದೆ ಎರಡು ಬಹುನಿರೀಕ್ಷಿತ ಸಿನಿಮಾಗಳು – Two of the Most Awaited Movies are Finally Entering OTT This Week

• ಮಳೆಗಾಲದಲ್ಲಿ ಮನೆಯಲ್ಲಿಯೇ ಬಿಂದಾಸ್ ಮನರಂಜನೆ• ಒಂದು ಆಕ್ಷನ್ ಇನ್ನೊಂದು ಅಪರೂಪದ...

ಓಟಿಟಿಯಲ್ಲಿ ಸದ್ದು ಮಾಡ್ತಿವೆ ಈ ಸೂಪರ್ ಹಿಟ್ ಚಿತ್ರಗಳು

ಜೂನ್ ಮಳೆಯೊಂದಿಗೆ ಆನಂದಿಸಬಹುದಾದ ಇಂಟರೆಸ್ಟಿಂಗ್ ಸಿನಿಮಾಗಳು ಆಕ್ಷನ್, ಕಾಮಿಡಿ, ಸಖತ್ ಥ್ರಿಲ್ಲರ್ ಮೂವಿಗಳದ್ದೇ...

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್ ರಂಗಭೂಮಿಯಿಂದ ಕಲಾಯಾತ್ರೆ ಆರಂಭಿಸಿ...

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ ಯುವ ಸಂಗೀತ ನಿರ್ದೇಶಕನ...