ರಿಲೀಸ್ ಆಯ್ತು “ರಾಮನಗರ” ಸಿನಿಮಾ ಟೀಸರ್

Date:

  • ರಿಲೀಸ್ ಆಯ್ತು “ರಾಮನಗರ” ಸಿನಿಮಾ ಟೀಸರ್
  • ರೈತರ ಕಥೆಯ ಸುತ್ತ ಹೆಣೆದಿರುವ ಚಿತ್ರ “ರಾಮನಗರ”
  • ವಿಜಯ್ ರಾಜ್ ನಿರ್ದೇಶನದಲ್ಲಿ ಮೂಡಿಬಂದಿದೆ ಅಪರೂಪದ ವಿಷಯ ವಸ್ತುವಿನ ಚಿತ್ರ

ಚಂದನ್ ಸೂರ್ಯ Chandan Surya ಬ್ಯಾನರ್ ಅಡಿಯಲ್ಲಿ ಅಶ್ವಿನಿ ಪ್ರಭು ಅರ್ಪಿಸುತ್ತಿರುವ ಅಪರೂಪದ ಕಥಾವಸ್ತುವಿನ ಚಿತ್ರ “ರಾಮನಗರ”ದ Ramanagara ಟೀಸರ್ ಇತ್ತೀಚೆಗೆ ಸಿರಿ ಮ್ಯೂಸಿಕ್ Siri Music ಯೂಟ್ಯೂಬ್ ಚಾನಲ್ ನಲ್ಲಿ ರಿಲೀಸ್ ಆಗಿದೆ. ವಿಜಯ್ ರಾಜ್ Vijay Raj ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಪ್ರಭು ಸೂರ್ಯ Prabhu Surya ನಾಯಕನಾಗಿ ಮಿಂಚಿದ್ದಾರೆ. ಭರತ್ ಇಂಡಿಯಾ ಛಾಯಾಗ್ರಹಣ, ವಿಜಯ್ ರಾಜ್ ಸಂಕಲನ ಚಿತ್ರಕ್ಕಿದೆ. ಕೆವಿನ್ ಎಮ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ದೇಶಾಭಿಮಾನಿ ಯುವ ರೈತನ ಕಥೆ

ಹಳ್ಳಿಯಲ್ಲೇ ರೈತನ ಮಗನಾಗಿ ಹುಟ್ಟಿ, ಬೆಳೆದು ವಿದ್ಯಾವಂತನಾದ ಯುವಕನೊಬ್ಬ ನಗರದ ಕೆಲಸದೆಡೆಗೆ ಒಲವು ತೋರದೇ ವಿದ್ಯಾವಂತ, ದೇಶಾಭಿಮಾನಿ ರೈತನಾಗಿ, ಇತರ ಯುವಕರಿಗೂ ಮಾದರಿಯಾಗುವ ಕಥೆಯೇ ಈ ಸಿನಿಮಾದ ಜೀವಾಳ. ಹಾಗೇ ಹಳ್ಳಿ ಹುಡುಗ ರೈತನಾದಾಗ ಅನುಭವಿಸುವ ಸವಾಲುಗಳು, ಕಷ್ಟಗಳನ್ನು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದ್ದು, ಯುವ ರೈತರಿಗೆ ಮಾದರಿಯಾಗಬಲ್ಲ ಚಿತ್ರ ಇದಾಗಿದೆ. ಯುಗಾದಿ ಸಂದರ್ಭದಲ್ಲಿ ಚಿತ್ರ ತೆರೆಗೆ ತರುವ ಯೋಜನೆ ಚಿತ್ರತಂಡಕ್ಕಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ”

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ” ಲವ್...

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು!

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು! ಮಾತಾಡಲು ಬರ್ತಿದೆ ಮಾತೊಂದ...

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ”

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ” ಅಕ್ಟೋಬರ್ 31 ಕ್ಕೆ ಬಹುನಿರೀಕ್ಷಿತ ಚಿತ್ರ “ಮಾರುತ”...

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ ನೋಡಿ

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ...