Naveen Shankar Quotes In Kannada – “ನೋಡಿದವರು ಏನಂತಾರೆ” ಖ್ಯಾತಿಯ ನವೀನ್ ಶಂಕರ್

Date:

Naveen Shankar, one of the most promising actors in the Kannada film industry, has gained popularity for his intense roles and grounded personality. From journalism to the silver screen, his journey is truly motivational. Not only do his films speak volumes, but his words also resonate with fans across Karnataka.

In this article, we bring you the best quotes by Naveen Shankar that reflect his philosophy, Motivational, Inspiring, passion for cinema, and personal growth.

“ಕಾಣುವ ಕನಸ್ಸಿಗಿಂತ, ಕಾಡುತ್ತಿರುವ ಸಮಸ್ಯೆಗಳದ್ದೆ ಚಿಂತೆಯಾಗಿದೆ..!”
– ನವೀನ್ ಶಂಕರ್

“ಬದಲಾದೆ ನೀನು, ಮೌನಿಯಾದೆ ನಾನು”
– ನವೀನ್ ಶಂಕರ್

“Just good content won’t do; you need commercial hits to stay relevant”
– Naveen Shankar

“As an actor I’m committed to never losing sight of my roots”
– Naveen Shankar

“ನನಗಾಗೋ ಅವಮಾನ, ನೋವುಗಳಿಗಿಂತ, ನನ್ನ ಕನಸು ದೊಡ್ಡದಿದೆ”
– ನವೀನ್ ಶಂಕರ್

“ವಾಸ್ತವಿಕತೆಯನ್ನು ಒಪ್ಪಿಕೊಂಡಾಗಲೇ ಜೀವನದ ಸೊಗಸು ಅರ್ಥವಾಗುತ್ತದೆ”
– ನವೀನ್ ಶಂಕರ್

“ನಾವು ಬದಲಾಗಬೇಕಾಗಿದೆ, ಸಣ್ಣ ಬದಲಾವಣೆ ಬೇಕಾಗಿದೆ; ಆ ಬದಲಾವಣೆ ಹೊರಗಿಂದ ಅಲ್ಲ, ನಮ್ಮೊಳಗಿಂದ ಆಗ್ಬೇಕಾಗಿದೆ”
– ನವೀನ್ ಶಂಕರ್

“ಯಾರಿಗೆ ಸ್ನೇಹಿತರಿಲ್ಲ, ಯಾರ ಮನಸ್ಸಲ್ಲಿ ಪ್ರೀತಿ ಇಲ್ಲ ಅಥವಾ ಯಾರ ಸುತ್ತ ಪ್ರೀತಿ ಇರಲ್ಲ ಅವನು ನಿಜವಾದ ಬಡವ”
– ನವೀನ್ ಶಂಕರ್

“ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ನನ್ನ ಭಾವ, ಧೋರಣೆ, ನಡೆ, ಹಿಂದಿನಿಂದಲೂ, ಈಗಲೂ, ಮುಂದೆಯೂ, ಎಂದಿಗೂ ಕನ್ನಡಕ್ಕಾಗಿ. ಅದರಲ್ಲಿ ಸಂಶಯವಿಲ್ಲ.”
– ನವೀನ್ ಶಂಕರ್

Naveen Shankar Quotes Images:

“ಬದಲಾದೆ ನೀನು, ಮೌನಿಯಾದೆ ನಾನು”
– ನವೀನ್ ಶಂಕರ್
“ನನಗಾಗೋ ಅವಮಾನ, ನೋವುಗಳಿಗಿಂತ, ನನ್ನ ಕನಸು ದೊಡ್ಡದಿದೆ”
– ನವೀನ್ ಶಂಕರ್
“ಕಾಣುವ ಕನಸ್ಸಿಗಿಂತ, ಕಾಡುತ್ತಿರುವ ಸಮಸ್ಯೆಗಳದ್ದೆ ಚಿಂತೆಯಾಗಿದೆ..!”
– ನವೀನ್ ಶಂಕರ್
“ನಾವು ಬದಲಾಗಬೇಕಾಗಿದೆ, ಸಣ್ಣ ಬದಲಾವಣೆ ಬೇಕಾಗಿದೆ; ಆ ಬದಲಾವಣೆ ಹೊರಗಿಂದ ಅಲ್ಲ, ನಮ್ಮೊಳಗಿಂದ ಆಗ್ಬೇಕಾಗಿದೆ”
– ನವೀನ್ ಶಂಕರ್

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ತೆರೆಯ ಮೇಲೆ ಮಿಂಚಲಿದೆ ತಂದೆ ಮಕ್ಕಳ ಬಾಂಧವ್ಯದ ಕಹಾನಿ: ಬರ್ತಿದೆ ಬಹುನಿರೀಕ್ಷಿತ ಚಿತ್ರಗಳು!

ತಂದೆ ಮಕ್ಕಳ ಬಾಂಧವ್ಯವನ್ನು ಸಾರುವ ಬಹಳಷ್ಟು ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಬಂದು...

ಜೂನ್ 20 ರಂದು ರಾಯಲ್ ಆಗಿ ತೆರೆಗಪ್ಪಳಿಸಲಿದೆ “ಕುಬೇರ”

ಜೂನ್ 20 ರಂದು ರಾಯಲ್ ಆಗಿ ತೆರೆಗಪ್ಪಳಿಸಲಿದೆ “ಕುಬೇರ” ದುಡ್ಡೇ ದೊಡ್ಡಪ್ಪ, ನ್ಯಾಯ...

ಸಖತ್ ಟ್ರೆಂಡಿಂಗ್ ನಲ್ಲಿದೆ “ಎಲ್ಟು ಮುತ್ತಾ” ಟೀಸರ್

ಸಖತ್ ಟ್ರೆಂಡಿಂಗ್ ನಲ್ಲಿದೆ “ಎಲ್ಟು ಮುತ್ತಾ” ಟೀಸರ್ ಕೊಡಗಿನ ಸ್ವಾದವಿರುವ ವಿಭಿನ್ನ ಚಿತ್ರವಿದು ರಾ.ಸೂರ್ಯ...

ಪ್ರೇಮದ ಕಡಲಲ್ಲಿ “ದೂರ ತೀರ ಯಾನ” : ಕಿವಿ ತಂಪಾಗಿಸ್ತಿದೆ ಶೀರ್ಷಿಕೆ ಗೀತೆ

ಪ್ರೇಮದ ಕಡಲಲ್ಲಿ “ದೂರ ತೀರ ಯಾನ” : ಕಿವಿ ತಂಪಾಗಿಸ್ತಿದೆ ಶೀರ್ಷಿಕೆ...